ನಟ ಅಮಿತಾಬ್ ಬಚ್ಚನ್ ಗೆ ಶ್ರೀದೇವಿಯ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ | Filmibeat Kannada

2018-02-26 1

ಸೂಪರ್ ಸ್ಟಾರ್ ಶ್ರೀದೇವಿಯವರ ನಿಧನದ ವಾರ್ತೆ ಸ್ಫೋಟಗೊಳ್ಳುವುದಕ್ಕೂ ಮುಂಚಿತವಾಗಿ ಬಿಗ್ ಬಿ ಅಮಿತಾಬ್ ಅವರು ಮಾಡಿದ್ದ ಒಂದು ಟ್ವೀಟ್ ಈಗ ಬಹು ಚರ್ಚೆಗೊಳಲಾಗುತ್ತಿದೆ. ಶ್ರೀದೇವಿಯ ಸಾವಿನ ಮುನ್ಸೂಚನೆ ಬಿಗ್ ಬಿ ಸಿಕ್ಕಿತ್ತೇ? ಎಂದು ಅಭಿಮಾನಿಗಳು ಸೋಷಿಯ��್ ಮೀಡಿಯಾಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ದುಬೈನಲ್ಲಿ ಮದುವೆ ಸಮಾರಂಭದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಶ್ರೀದೇವಿಯವರು ನಿಧನರಾದ ಸುದ್ದಿ ಹಬ್ಬುತ್ತಿದ್ದಂತೆ ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು,ಸೆಲೆಬ್ರಿಟಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಆದರೆ, ಶ್ರೀದೇವಿ ಸಾವಿಗೂ ಕೆಲ ನಿಮಿಷಗಳ ಮುನ್ನ ನಟ ಅಮಿತಾಬ್ ಬಚ್ಚನ್ ಮಾಡಿದ್ದ ಟ್ವೀಟ್ ಚರ್ಚೆಗೆ ಕಾರಣವಾಗಿದೆ.

Videos similaires